Posts

Showing posts with the label EDUCATIONS NEWS

SSLC ಪರೀಕ್ಷೆ ವೇಳಾಪಟ್ಟಿ ನಿಗದಿಸಲು ಇಂದು ಸಭೆ.......

Image
SSLC ಪರೀಕ್ಷೆ ವೇಳಾಪಟ್ಟಿ ನಿಗದಿಸಲು‌ ಇಂದು ಸಭೆ... 10 ನೇ ತರಗತಿಯ ಪರೀಕ್ಷೆ ನಡೆಸಲು ಮುಂದಾಗಿರುವ ಕರ್ನಾಟಕ ಸರ್ಕಾರವು ಇಂದು‌ ಪರೀಕ್ಷೆ  ವೇಳಾಪಟ್ಟಿ ಬಗ್ಗೆ ಮಹತ್ವದ ಸಭೆ ನಡೆಸಲು ತೀರ್ಮಾನಿಸಿದೆ.... ಮಾಹಮಾರಿ‌ ಕೋರೊನಾ‌ದಿಂದ ಮುಂದುಡುತ್ತಿರುವ ಪರೀಕ್ಷೆಗೆ ಇಂದು ಒಂದು ಅಂತಿಮ ತೀರ್ಮಾನ ತೆಗೆದುಕೊಳ್ಳಲು ಕರ್ನಾಟಕ ರಾಜ್ಯ ಸರ್ಕಾರ ಇಂದು‌ ಸಭೆ ನಡೆಸಲು ತೀರ್ಮಾನಿಸಿದೆ. ಈ ವೇಳೆ ಗುಂಡ್ಲುಪೇಟೆ ಮಾತನಾಡಿದ ಸುರೇಶ್ ಕುಮಾರ್ " 10 ನೇ ತರಗತಿಯ ಪರೀಕ್ಷೆ ನಡೆಸಲು ಕೆಲವರ ಬಳಿ‌ ಚರ್ಚೆ ಮಾಡಿದ್ದೆವೇ.,.. ಹಾಗೂ ಇನ್ನೂಳಿದ ತಜ್ಞರೊಂದಿಗೆ ಚರ್ಚೆ ನಡೆಸ‌ಬೇಕಾಗಿದೆ..... " ವಿದ್ಯಾರ್ಥಿಗಳ‌ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪರೀಕ್ಷೆ ಕೇಂದ್ರಗಳನ್ನು ಹೆಚ್ಚಿಸಲು ಚಿಂತನೆ ನಡೆಸಿದ್ದೆವೆ....." ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ....